ದಿನಾಂಕ 05-03-2021 ರಂದು ನಮ್ಮ ಶಾಲೆಯಲ್ಲಿ ಮಕ್ಕಳ ಸೃಜನಶೀಲತೆ ಹೊರಗೆಳೆಯಲು 5 ರಿಂದ 7ನೇ ತರಗತಿ ಮಕ್ಕಳಿಗೆ ರಂಗೋಲಿಯಲ್ಲಿ ಸಮಾಜ ವಿಜ್ಞಾನದ ಚಿತ್ರಗಳನ್ನು ಬಿಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆಸಕ್ತ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕೈಚಳಕವನ್ನು ಪ್ರದರ್ಶಿಸಿದರು.
ಪಿರಾಮಿಡ್, ಮೆಹರೌಲಿ ಕಿಬ್ಬಿಣದ ಕಂಬ, ಶಾತವಾಹನ ಸಾಮ್ರಾಜ್ಯ, ಬೆಳಗಾವಿ ವಿಭಾಗದ ನಕ್ಷೆ, ಮೈಸೂರು ವಿಭಾಗದ ನಕ್ಷೆ, ನಮ್ಮ ಭಾರತ ನಕ್ಷೆ, ಬಹಮನಿ ಸಾಮ್ರಾಜ್ಯ ಹೀಗೆ ವಿವಿಧ ಚಿತ್ರಗಳನ್ನು ಬಿಡಿಸಿ ಮೆಚ್ಚುಗೆಗೆ ಪಾತ್ರರಾದರು.




The point of view of your article has taught me a lot, and I already know how to improve the paper on gate.oi, thank you. https://www.gate.io/ru/signup/XwNAU