ಮಧ್ಯ ಏಷ್ಯಾ ಮೂಲದ ಆರ್ಯ ಜನಾಂಗದ ಆಗಮನದೊಂದಿಗೆ ಭಾರತದಲ್ಲಿ ಹೊಸ ಸಂಸ್ಕೃತಿಯೊಂದು ಆರಂಭವಾಯಿತು. ಅದನ್ನು ವೇದಕಾಲದ ಸಂಸ್ಕೃತಿ ಎಂದು ಕರೆಯಲಾಗಿದೆ. ವೇದಗಳ ಸಂಸ್ಕೃತಿಯು ಮೊದಲು ಸರಸ್ವತಿ ನದಿ ಬಯಲಿನಲ್ಲಿ, ನಂತರ ಗಂಗಾ ನದಿ ಬಯಲಿನಲ್ಲಿ ತಲೆ ಎತ್ತಿತು. ವೇದ ಸಾಹಿತ್ಯ ರೂಪುಗೊಂಡ ಕಾಲವನ್ನು ‘ವೇದಕಾಲ’ವೆಂದು ಕರೆಯುತ್ತಾರೆ.

ಮಧ್ಯ ಏಷ್ಯಾ
ಮಧ್ಯ ಏಷ್ಯಾದಿಂದ ಭಾರತಕ್ಕೆ ಆರ್ಯ ಜನಾಂಗದವರ ಪ್ರವೇಶ (ಪೂರ್ವ ವೇದಕಾಲ)
ಸರಸ್ವತಿ ನದಿ
ಗಂಗಾ ನದಿ ಬಯಲು
ವೇದಗಳ ಕಾಲ
ಋಗ್ವೇದ
ಯಜುರ್ವೇದ
ಸಾಮವೇದ
ಅಥರ್ವವೇದ
ಉಪನಿಷತ್ತು
ಆಪ್ಘಾನಿಸ್ತಾನದಲ್ಲಿ ಹರಿಯುವ ಹೇಲ್ಮಂಡ್ ನದಿಯೇ ಪ್ರಾಚೀನ ಸರಸ್ವತಿ ನದಿ ಎಂಬ ಅಭಿಪ್ರಾಯವಿದೆ.
ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ ಕಣ್ಮರೆಯಾಗಿರುವ ‘ಘಗ್ಗರ್ – ಆಕ್ರಾ’ ನದಿಯೇ ಪ್ರಾಚೀನ ಸರಸ್ವತಿ ನದಿ ಎಂದು ನಂಬಲಾಗಿದೆ.
ವೇದಕಾಲದ ಗುರುಕುಲ
ವೇದಕಾಲದ ದೇವ-ದೇವತೆಗಳು
ವೇದಕಾಲದ ದೇವ-ದೇವತೆಗಳು
ಉತ್ತರ ವೇದಕಾಲ – ಆರ್ಯರ ವಲಸೆ
ಉತ್ತರ ವೇದಕಾಲ – ಆರ್ಯರ ದಕ್ಷಿಣ ಭಾರತಕ್ಕೆ ವಲಸೆ
ವೇದಕಾಲದ ಯಜ್ಞ-ಯಾಗದಿಗಳು
ನಾಲ್ಕು ವರ್ಣ ವ್ಯವಸ್ಥೆ
ನಾಲ್ಕು ಆಶ್ರಮ ವ್ಯವಸ್ಥೆ
ಸತಿಸಹಗಮನ ಪದ್ಧತಿ
ಸತಿಸಹಗಮನ ಪದ್ಧತಿ

ವಿಡಿಯೋ ಪಾಠಗಳು

Samveda – 6th – Social Science – Veda Kaalada Samskruti
ವೇದಕಾಲದ ಇತಿಹಾಸ – ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.
ಉತ್ತರ ವೇದಕಾಲದ ಇತಿಹಾಸ – ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.

ಪ್ರಶ್ನೋತ್ತರಗಳು

ವೇದಕಾಲದ ಸಂಸ್ಕೃತಿ – ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.